ಪಟಾಕಿ ಮಾರಾಟಕ್ಕೆ ಮಾರ್ಗಸೂಚಿ
ರಾಮನಗರ: ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆ ಪಟಾಕಿ ಸಿಡಿಮದ್ದುಗಳ ಮಾರಾಟಕ್ಕೆ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಿರುವ ರಾಮನಗರ ನಗರಸಭೆ ಅಧಿಕಾರಿಗಳು ಹಲವು ನಿಯಮಗಳನ್ನು ವಿಧಿಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ನಗರಸಭೆ...
View Articleರಾಮನಗರ ಜಿಲ್ಲೆ ‘ವಿಷನ್-2025’ಗೆ ಸಲಹೆ ನೀಡಿ
ರಾಮನಗರ: ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ 'ವಿಷನ್-2025' ಡಾಕ್ಯುಮೆಂಟ್ ತಯಾರಿಸಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಆರಂಭವಾಗಿದ್ದು, ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ....
View Articleಮೀನಿಗಾಗಿ ಹರಿವ ನೀರಿಗೆ ಬಲೆಬೀಸಿದ ಬೆಸ್ತರು
ಸೋಲೂರು: ಮುಂಗಾರು ಮಳೆಯ ಬಿರಿಸು ಜಿಲ್ಲೆಯ ಬಹುತೇಕ ಕೆರೆಕಟ್ಟೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ದಶಕಗಳಿಂದ ಮೀನು ಬಲೆಗಳನ್ನು ಬಳಸದೆ ಮುದುರಿಟ್ಟಿದ್ದ ಬೆಸ್ತ ಜನಾಂಗದವರು ಈಗ ಮೀನು ಹಿಡಿಯಲು ಮುಂದಾಗುತ್ತಿದ್ದಾರೆ. ಸೋಲೂರು ಹೊಬಳಿಯ...
View Articleಕದ್ರಿ ನರಸಿಂಹನಿಗೂ ಕಲ್ಲುಗಣಿಯ ಸಿಡಿಮದ್ದು..!
ಮೂರ್ತಿ ಎತ್ತಂಗಡಿ ಮಾಡಲು ದುಷ್ಕರ್ಮಿಗಳ ಷಡ್ಯಂತ್ರ | ಬಿಡದಿ: ಕಲ್ಲು ಗಣಿಗಾರಿಕೆ ಹಾವಳಿಗೆ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳು ಬಲಿಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಕೆಂಚನಕುಪ್ಪೆ ಸಮೀಪದ ಲಕ್ಷ್ಮೀ ನರಸಿಂಹಸ್ವಾಮಿ ಬೆಟ್ಟದ...
View Articleಪಿಡಿಒ, ಎಂಜಿನಿಯರ್ಗಳಿಂದ ಹಣ ವಸೂಲಿಗೆ ಆದೇಶ
ಸಾತನೂರು: ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಹೊನ್ನಿಗಾನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿಯೋಜನೆಯಡಿ ನಿಯಮ ಮೀರಿ ಕಾಮಗಾರಿ ನಡೆಸಿರುವ ಆರೋಪದ ಮೇರೆಗೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಶಿವಸ್ವಾಮಿ, ಪಿಡಿಒ ಶಿವರಾಜಯ್ಯ, ತಾಂತ್ರಿಕ...
View Articleತೋಟಗಳಿಗೆ ಆನೆಗಳ ದಾಳಿ, ವಿವಿಧ ಬೆಳೆ ಧ್ವಂಸ
ಚನ್ನಪಟ್ಟಣ: ತಾಲೂಕಿನ ಬಿ.ವಿ. ಹಳ್ಳಿ, ಬೈರಶೆಟ್ಟಿಹಳ್ಳಿ, ಮತ್ತು ಶಾನುಭ್ಯೋಗನಹಳ್ಳಿ ಗ್ರಾಮದ ರೈತರ ರಾಗಿ, ಜೋಳ, ಬಾಳೆ, ತೆಂಗಿನ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂ ಮೌಲ್ಯದ ಬೆಳೆ ನಾಶ ಮಾಡಿದೆ. 30 ಮಾವಿನ ಗಿಡ ನಾಶ:...
View Articleಸಿಡಿಪಿಒ ಕಚೇರಿ ಮೇಲ್ಚಿಚಾರಕಿ ವರ್ಗಾವಣೆಗೆ ಒತ್ತಾಯ
ಮಾಗಡಿ: ಫಲಾನುಭವಿಗೆ ಅರ್ಜಿ ನೀಡದ ವಿಚಾರವಾಗಿ ಸಿಡಿಪಿಓ ಕಚೇರಿ ಮೇಲ್ವಿಚಾರಕಿ ಮತ್ತು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರ ನಡುವೆ ಮಾತಿನ ಚಕಮುಕಿ ತಾಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ...
View Articleವಿಕ ಸಾಮಾಜಿಕ ಕಳಕಳಿ; ವಿದ್ಯಾರ್ಥಿಗಳಿಗೆ ಪ್ರಯೋಜನ
ರಾಮನಗರ: ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶಿ ಪಠ್ಯ ಸಿದ್ಧಪಡಿಸುವ ದೊಡ್ಡ ಹೊಣೆಗಾರಿಕೆಯಿಂದ ನಮ್ಮ ಶಿಕ್ಷ ಕರ ವೃತ್ತಿ ಕೌಶಲ್ಯಕ್ಕೆ ಹೊಸ ಹುರುಪು ಮತ್ತು ಅಸ್ಮಿತೆ ಸಿಕ್ಕಂತಾಗಿದೆ ಎಂದು...
View Articleನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ
ಹಾರೋಹಳ್ಳಿ (ಕನಕಪುರ ತಾ.): ಗಂಟಕನದೊಡ್ಡ ಬಳಿ ಮಂಗಳವಾರ ರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರು ಬನಶಂಕರಿಯ ನಿವಾಸಿ ಸಂತೋಷ್(26) ಮೃತದೇಹ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ. ಈತ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಆಟೋದಲ್ಲಿ...
View Articleಕೈಗೆ ಟಾಟಾ ಹೇಳಿದ ಶಾಸಕ ಯೋಗೇಶ್ವರ್
ರಾಮನಗರ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ, ಶಾಸಕಾಂಗ ಪಕ್ಷದ ಸಹ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಯೋಗೇಶ್ವರ್ ಅವರು ಜನಪದ ಲೋಕದಲ್ಲಿ...
View Articleಅವರಿಗೆ ಧನ ಬಲ, ನನಗೆ ಜನ ಬಲವಿದೆ: ಯೋಗೀಶ್ವರ್
ರಾಮನಗರ/ಚನ್ನಪಟ್ಟಣ: ಮೊದಲಿನಿಂದ ನನಗೆ ಕಾಂಗ್ರೆಸ್ ಪಕ್ಷ ದ ಟಿಕೆಟ್ ತಪ್ಪಲು ಡಿಕೆಸಿ ಅವರೇ ನೇರ ಕಾರಣ ಎಂದು ಶಾಸಕ ಸಿ.ಪಿ. ಯೋಗೀಶ್ವರ್ ಆರೋಪಿಸಿದರು. ಪಿತೂರಿ ರಾಜಕೀಯ : ಜಾನಪದ ಲೋಕದ ಹೋಟಲ್ನಲ್ಲಿ ಅಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ...
View Articleನೆಲ್ಲಿಗುಡ್ಡಕೆರೆ ಬಿಟ್ರು, ಫೊ್ಲೕರೈಡ್ ನೀರಿಗೆ ಬಿಂದಿಗೆ ಇಟ್ರು
ರಾಮನಗರ: ಬಿಡದಿಯ ನೆಲ್ಲಿಗುಡ್ಡ ಕೆರೆಯ ಶುದ್ಧನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಹತ್ತಾರು ವರ್ಷಗಳಿಂದ ಬರಕ್ಕೆ ತುತ್ತಾಗಿದ್ದ ಬಿಡದಿ ಕೆರೆಯಂಗಳದಲ್ಲೀಗ ಯಾವ ಕಲುಷಿತವೂ ಇಲ್ಲದ ಬೆಟ್ಟಗುಡ್ಡ ಗ್ರಾಮಗಳಿಂದ...
View Articleಬಣ್ಣದ ಡಬ್ಬಿ ಅಟ್ಟಹಾಸಕ್ಕೆ ಸುಟ್ಟು ಸುಣ್ಣವಾದ ಗೂಡು
ಬಿಡದಿ: ಆಧುನಿಕತೆಯ ಭರಾಟೆ ಹಾಗೂ ತಂತ್ರಜ್ಞಾನದ ಅಟ್ಟಹಾಸಕ್ಕೆ ಸುಣ್ಣ ತಯಾರಿಕೆಯ ಸಾವಿರಾರು ಕುಟುಂಬಗಳ ಬದುಕು ಸುಟ್ಟು ಸುಣ್ಣವಾಗಿದೆ..! ಈ ಹಿಂದೆ ಊರಹಬ್ಬ, ಹರಿದಿನ, ಶುಭ ಕಾರ್ಯ ಹಾಗೂ ಸೂತಕ ಮತ್ತಿತರರ ಕಾರ್ಯಗಳನ್ನು ಮಾಡುವಾಗ ಮನೆಗೆ...
View Articleಸತತ ಮಳೆಯಿಂದ ಬಹುತೇಕ ಕೆರೆಗಳು ಭರ್ತಿ
ಕುದೂರು: ಕಳೆದ ತಿಂಗಳ ಹಿಂದೆಯಷ್ಟೇ ಮಳೆ ಮಳೆ ಎಂದು ಮುಗಿಲು ನೋಡುತ್ತಿದ್ದ ರೈತರು ಈಗ ಮಳೆ ನಿಂತರೆ ಸಾಕು ಎಂದು ಕಾಯುವಂತಾಗಿದೆ. ಒಂದು ತಿಂಗಳಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆಗಳು ತುಂಬಿ...
View Articleಕೊಬ್ಬು ಕರಗಲು ಶರಭಂಗಾಸನ
ಅರ್ಥ: ಶರಭಂಗ ಒಬ್ಬ ಮಹರ್ಷಿಯಾಗಿದ್ದು, ಅನೇಕ ಬಗೆಯ ಯಜ್ಞ ಯಾಗಾದಿಗಳನ್ನು ನೆರವೇರಿಸುವುದರಲ್ಲಿ ಪ್ರಸಿದ್ಧರಾಗಿದ್ದರು. ಶ್ರೀರಾಮನು ಈ ಋುಷಿಯ ಆಶ್ರಮಕ್ಕೆ ಬಂದಾಗ ಆತನ ಸಮ್ಮುಖದಲ್ಲಿ ತನ್ನ ಪತ್ನಿಯೊಂದಿಗೆ ಅಗ್ನಿ ಪ್ರವೇಶ ಮಾಡಿ ಭಗವಂತನ...
View Articleಶಕ್ತಿವರ್ಧಕ ಹಣ್ಣುಗಳು
-ಹುಳಿ ಮಿಶ್ರಿತ ಸಿಹಿ ರುಚಿಯಿರುವ ಕಿವಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಖನಿಜಗಳಿವೆ. ಈ ಒಂದು ಹಣ್ಣನ್ನು ತಿನ್ನುವ ಮೂಲಕ ದಿನದ ಅಗತ್ಯದ ಶೇ.9 ರಷ್ಟು ಪೊಟಾಷಿಯಂ ಹಾಗೂ ಶೇ 2 ರಷ್ಟು ಕ್ಯಾಲ್ಷಿಯಂ ಲಭ್ಯವಾಗುತ್ತವೆ. -ಒಂದು ಕಪ್ ಬೆಣ್ಣೆ ಹಣ್ಣಿನ...
View Articleಪ್ರಾಣಿಗಳ ದುರ್ನಾತ ದೂರ ಮಾಡಿ
-ಸಾಕು ಪ್ರಾಣಿಗಳನ್ನು ಎಷ್ಟು ಸ್ವಚ್ಛಗೊಳಿಸಿದರೂ ಅದರ ದೇಹದಿಂದ ಒಂದು ರೀತಿಯ ವಾಸನೆ ಹೊರಬರುವುದು ಸಾಮಾನ್ಯ. ಈ ವಾಸನೆಯನ್ನು ನೈಸರ್ಗಿಕ ರೀತಿಯಲ್ಲಿ ನಿವಾರಿಸಬಹುದು. -ಮನೆಯಲ್ಲಿರುವ ಬೇಕಿಂಗ್ ಸೋಡ ಮತ್ತು ವಿನಿಗರ್ಗಳನ್ನು ಮಿಶ್ರಣ ಮಾಡಿ ಏರ್...
View Articleಗಿಡಗಳನ್ನು ಸ್ವಚ್ಛಗೊಳಿಸಿ
-ಕೈತೋಟದಲ್ಲಿರುವ ಕಳೆ ಗಿಡಗಳನ್ನು ತೆಗೆಯಿರಿ. ಮಣ್ಣಿಗೆ ಆಗಾಲ ಸಾವಯವ ತ್ಯಾಜ್ಯಗಳು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಬೆರೆಸಿ. -ಹೂಗಳು ನಾನಾ ರೋಗಗಳಿಗೆ, ಕ್ರಿಮಿಕೀಟಗಳ ಬಾಧೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಫಂಗಸ್ ಬಾಧೆಯ ಕಾರಣ ಸಸಿಗಳ...
View Articleಹಿಮ್ಮಡಿ ನೋವು ನಿವಾರಣೆಗೆ ಪಾಶಾಸನ
ಅರ್ಥ: ಪಾಶ ಎಂದರೆ ಹಗ್ಗ ಅಥವಾ ಕುಣಿಕೆ ಬಂಧಿಯಾಗಿಸುವ ಹಗ್ಗ ಎಂಬ ಅರ್ಥವನ್ನು ನೀಡುತ್ತದೆ. ಎರಡೂ ಕೈಗಳಿಂದ ಶರೀರವನ್ನು ಬಂಧಿಯಾಗಿಸುವ ಈ ಆಸನಕ್ಕೆ ಈ ಹೆಸರು ಬಂದಿದೆ. ಮಾಡುವ ವಿಧಾನ ಮೊದಲು ಎರಡೂ ಕಾಲುಗಳನ್ನು ಮಡಚಿ ಕುಕ್ಕರುಗಾಲಿನಲ್ಲಿ...
View Articleಭಯೋತ್ಪಾದನಾ ನಿಗ್ರಹ ದಿನ
ನಮ್ಮ ಜಗತ್ತನ್ನು ಕಾಡುತ್ತಿರುವ ಹಲವಾರು ಪಿಡುಗುಗಳಲ್ಲಿ ಭಯೋತ್ಪಾದನೆಯೂ ಒಂದು. ಭಯೋತ್ಪಾದನೆಯ ಕರಾಳ ಹಸ್ತ ಜಗತ್ತಿನ ಹಲವಾರು ರಾಷ್ಟ್ರಗಳಿಗೆ ವ್ಯಾಪಿಸಿಕೊಂಡಿದೆ. ಪ್ರತಿಯೊಂದು ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಭಯೋತ್ಪಾದನೆ ದಾಳಿಗೆ ನಲುಗಿ...
View Article