ಕೊನೆವರೆಗೂ ಕ್ಯೂರಿಯಾಸಿಟಿ ಉಳಿಸಿಕೊಳ್ಳುವ ತಲ್ವಾರ್
ಚಿತ್ರ : ತಲ್ವಾರ್ -ಎಚ್. ಮಹೇಶ್ 2008ರಲ್ಲಿ ನಡೆದ ಆರುಷಿ ತಲ್ವಾರ್ ಕೊಲೆ ಮಿಸ್ಟರಿ ಕುರಿತಾದ ತಲ್ವಾರ್ ಸಿನಿಮಾ ನೋಡುಗರನ್ನು ಕೊನೆವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೊಲೆ ಪ್ರಕರಣದ ತೀರ್ಫು ಬಂದಿದ್ದರೂ ನಿರ್ದೇಶಕಿ ಮೇಘನಾ...
View Articleರಿಂಗ್ ಮಾಸ್ಟರ್: ದೇವರ ಮುಖವಾಡದಲ್ಲಿ ದೆವ್ವ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಸ್ವಾಸ್ಥ್ಯ ಸಮಾಜಕ್ಕೆ ನಿಜವಾಗಲೂ ಬೇಕಾಗಿರುವುದು ಏನು ಎನ್ನುವುದನ್ನು ಅರಿಯದವರು, ಹಿಂಸೆಯೇ ಎಲ್ಲಕ್ಕೂ ಪರಿಹಾರ ಎಂಬುದನ್ನು ಬಲವಾಗಿ ನಂಬಿಕೊಂಡ ಅಜ್ಞಾನಿಗಳು ಪ್ರವಚನ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಎ...
View Articleಡವ್: ರಿಂಗ್ರೋಡ್ನಲ್ಲಿ ಡವ್
ಕನ್ನಡ ಚಿತ್ರ * ಪ್ರವೀಣ್ ಚಂದ್ರ ಸಿನಿಮಾ ಕಥೆಗಳು ನಾಚುವಂತೆ ಬೆಂಗಳೂರಿನ ರಿಂಗ್ ರೋಡ್ನಲ್ಲಿ ಅಮಾಯಕ ಟೆಕ್ಕಿಯೊಬ್ಬರು ಕೊಲೆಯಾಗಿದ್ದರು. ತನ್ನ ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಕೊಲ್ಲಿಸಿದ ಆ ಘಟನೆ ದೊಡ್ಡ ಸುದ್ದಿಯಾಗಿತ್ತು. ಇದೇ ಘಟನೆಯ...
View Article'ರುದ್ರಮ್ಮ ದೇವಿ'ಗೆ ಬಹುಪರಾಕ್
ತೆಲುಗು ಚಿತ್ರ * ಎಚ್.ಮಹೇಶ್ ತೆಲುಗು ಚಿತ್ರರಂಗ ಹತ್ತು ಹಲವು ಮಸಾಲೆ ಚಿತ್ರ ಕೊಡುತ್ತದೆ. ಅದರ ಜತೆಗೆ ರುದ್ರಮ್ಮದೇವಿ ಅಂತಹ ಗಟ್ಟಿ ಚಿತ್ರವನ್ನೂ ನೀಡುತ್ತದೆ. ಬಾಹುಬಲಿ ಚಿತ್ರದ ನಂತರ ರಿಲೀಸ್ ಆಗಿರುವ ಐತಿಹಾಸಿಕ ಸಿನಿಮಾವಿದು. ಬಾಹುಬಲಿ ಮುಂದೆ...
View Article7: ವಿಕೃತ ಮನಸ್ಸಿನ ವಿಕ್ಷಿಪ್ತ ಸಿನಿಮಾ
ಕನ್ನಡ ಚಿತ್ರ * ಶರಣು ಹುಲ್ಲೂರು ನಿರ್ದೇಶಕ ಕಂ ನಾಯಕ ಚಂದ್ರಶೇಖರ್ ಶ್ರೀವಾತ್ಸವ್ ತಮ್ಮ ಚಿತ್ರಕ್ಕೆ '7' ಎಂದು ಹೆಸರಿಟ್ಟಾಗ, ಏಳರ ಏನೋ ಗಮ್ಮತ್ತಿರಬಹುದು ಎಂಬ ಕುತೂಹಲ ಮೂಡಿತ್ತು. ಅಲ್ಲದೇ ನಿರ್ದೇಶಕರ ಈ ಹಿಂದಿನ ಎರಡೂ ಚಿತ್ರಗಳು ಒಂದಿಷ್ಟು...
View Articleಬ್ರೂಸ್ ಲಿ: ಹಳೇ ಮದ್ಯ ಹೊಸ ಬಾಟ್ಲು
ತೆಲುಗು ಚಿತ್ರ * ಎಚ್. ಮಹೇಶ್ ಎಲ್ಲಾ ತೆಲುಗು ಸಿನಿಮಾಗಳು ಸೂಪರ್ ಹಿಟ್ ಆಗುವುದಿಲ್ಲ. ನೋಡಬಲ್ಲ ಚಿತ್ರಗಳೂ ಆಗುವುದಿಲ್ಲ ಎಂಬುದಕ್ಕೆ ಬ್ರೂಸ್ ಲಿ ಚಿತ್ರ ಉತ್ತಮ ಉದಾಹರಣೆ. ರಾಮ್ ಚರಣ್ ತೇಜಾ, ಶ್ರೀನು ವೈಟ್ಲಾ ನಿರ್ದೇಶನದ ಬಗ್ಗೆ ತುಂಬಾನೇ...
View Articleಪ್ಲಸ್: ಪಾಸಿಟಿವ್ ಪ್ಲಸ್ ನೆಗೆಟಿವ್
ಕನ್ನಡ ಚಿತ್ರ * ಪ್ರವೀಣ್ ಚಂದ್ರ ಪ್ರೀತಿಪ್ರೇಮ, ಮಚ್ಚುಲಾಂಗು ಸಿನಿಮಾಗಳ ನಡುವೆ ಅಪರೂಪಕ್ಕೊಮ್ಮೆ ವಿಭಿನ್ನ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತವೆ. ಅನಂತ್ನಾಗ್ಗೆ ವಿಭಿನ್ನ ಗೆಟಪ್ನ ವಿಜ್ಞಾನಿ ಪಾತ್ರ ನೀಡಿರುವ 'ಪ್ಲಸ್' ಸಿನಿಮಾ...
View Articleರಿಂಗ್ ರೋಡ್: ರಿಂಗ್ರೋಡ್ನಲ್ಲಿ ಟ್ರಾಫಿಕ್ ಜಾಮ್
ಚಿತ್ರ : ರಿಂಗ್ ರೋಡ್ * ಎಚ್. ಮಹೇಶ್ ಹುಡುಗಿಯರೇ ಸೇರಿಕೊಂಡು ಮಾಡಿದ ರಿಂಗ್ರೋಡ್ ಸುಮಾ ಚಿತ್ರದಲ್ಲಿ ಯಾರಿಗೂ ಗೊತ್ತಿಲ್ಲದ ಸರ್ಪ್ರೈಸ್ ಎಲಿಮೆಂಟ್ ಇದೆ. ಇದುವರೆಗೂ ಆ ಗುಟ್ಟು ಬಿಟ್ಟು ಕೊಡದೇ ಇದ್ದ ಹುಡುಗಿಯರ ತಂಡ ಅದನ್ನು ಪರಿಣಾಮಕಾರಿಯಾಗಿ...
View Articleವಾಸ್ಕೋಡಿಗಾಮ: ಕನ್ಫ್ಯೂಸ್ಡ್ ಗಾಮಾ
ಕನ್ನಡ ಸಿನಿಮಾ: ವಾಸ್ಕೋಡಿಗಾಮ * ಪದ್ಮಾ ಶಿವಮೊಗ್ಗ ಇಂದು ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಓದಬಯಸೋದು ಬೇರೆ, ಪೋಷಕರು, ಉಪನ್ಯಾಸಕರು ಮೂಗು ಹಿಡಿದು ಕುಡಿಸೋದೇ ಬೇರೆ. ಇದನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನವೇ 'ವಾಸ್ಕೋಡಿಗಾಮ' ಚಿತ್ರ. ಆದರೆ,...
View Articleಗಂಗಾ: ಗಂಗಾವತಾರದಲ್ಲಿ ಅರ್ಧನಾರೇಶ್ವರಿ
ಕನ್ನಡ ಚಿತ್ರ : ಗಂಗಾ - ಶರಣು ಹುಲ್ಲೂರು ಸಾಂಸಾರಿಕ ಚಿತ್ರಗಳು ಅಂದಾಕ್ಷಣ ಸಾಮಾನ್ಯವಾಗಿ ತ್ಯಾಗಮಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗಂಗಾ ಸಿನಿಮಾದಲ್ಲೂ ಅಂಥದ್ದೇ ಕತೆ ಇದೆ. ಕಣ್ಣೀರಿನ ಕತೆಯ ಜತೆಗೆ ಆ್ಯಕ್ಷನ್ ದೃಶ್ಯಗಳನ್ನು ಅರೆದು,...
View Articleಲಲಿತ್ ಮೋದಿಗೆ ಫೈನಲ್ ನೋಟಿಸ್
ಹೊಸದಿಲ್ಲಿ: ಐಪಿಎಲ್ ಮಾಜಿ ಮುಖ್ಯಸ್ಥ ಕಳಂಕಿತ ಲಲಿತ್ ಮೋದಿ ಮತ್ತು ಅವರ ಸಹಚರರ ವಿರುದ್ಧ ಕೇಳಿಬರುತ್ತಿರುವ 12ಕ್ಕೂ ಹೆಚ್ಚು ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದಡಿ ಅಂತಿಮ ಪೆನಲ್ಟಿ ನೋಟಿಸ್ ನೀಡಲು...
View Articleಆರ್ಎಸ್ಎಸ್ ಸಭೆಯಲ್ಲಿ ಕಲ್ಬುರ್ಗಿಗೆ ಸಂತಾಪ
ರಾಂಚಿ: ಜಾರ್ಖಂಡ್ನ ರಾಂಚಿಯಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಆರ್ಎಸ್ಎಸ್ನ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಗೆ ಭಾನುವಾರ ತೆರೆ ಬಿದ್ದಿದ್ದು, ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಅವರಿಗೆ ಸಭೆಯಲ್ಲಿ...
View Articleಬಿಹಾರ ಸಮರ:ಶೇ 57ರಷ್ಟು ಮತದಾನ
4ನೇ ಹಂತದಲ್ಲಿ ಶೇ. 57.59 ಮತದಾನ, ಇನ್ನುಳಿದಿರುವುದು ಒಂದೇ ಹಂತ ಪಟನಾ: ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾನುವಾರ 55 ಕ್ಷೇತ್ರಗಳಲ್ಲಿ ನಡೆದ ನಾಲ್ಕನೇ ಹಂತದ ಮತದಾನದಲ್ಲಿ ಶೇ. 57.59ಮಂದಿ ಮತ ಚಲಾಯಿಸಿದ್ದಾರೆ. 14, 139...
View Articleಇಂಡಿಯನ್ ಬ್ರ್ಯಾಂಡ್ ಶೈನಿಂಗ್, ವಿಶ್ವದಲ್ಲೇ 7ನೇ ಸ್ಥಾನ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ವಿಶ್ವ ಮನ್ನಣೆ ಗಳಿಸುತ್ತಿರುವ ಭಾರತದ ಬ್ರ್ಯಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಮೇಲೇರುತ್ತಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯಕ್ಕೆ ಈ ವರ್ಷ 7ನೇ ಸ್ಥಾನ ಲಭಿಸಿದೆ. ಭಾರತ...
View Articleಮೋದಿ ಕೋಮುವಾದಿ ಅಲ್ಲ: ಮುಫ್ತಿ ಮೊಹಮ್ಮದ್
ಶ್ರೀನಗರ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಣೆಯಾಗಿರಿಸಿರುವ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ಮಿತ್ರ ಪಕ್ಷ ಪಿಡಿಪಿ ಅವರ ಬೆನ್ನು ತಟ್ಟಿದೆ. ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಭೇಟಿಗೂ ಮೊದಲು...
View Articleಸಹಿಷ್ಣುತೆ ಬಗ್ಗೆ ಲೆಕ್ಚರ್ ಕೊಡಲು ಕಾಂಗ್ರೆಸ್ಗೆ ಹಕ್ಕಿಲ್ಲ
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್ಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, ಇಂದಿರಾಗಾಂಧಿ ಹತ್ಯೆ ನಂತರ ಸಿಖ್ಖರನ್ನು ಕಗ್ಗೊಲೆ ಮಾಡಿದ ಆರೋಪ ಎದುರಿಸುತ್ತಿರುವ...
View Articleಸಿಖ್ಖ್ ದಂಗೆ ಹೇಳಿಕೆ ರಾಜಕೀಯ ಪ್ರೇರಿತ
ಹೊಸದಿಲ್ಲಿ: ಸಹಿಷ್ಣುತಾ ಪಾಠ ಹೇಳಲು ಕಾಂಗ್ರೆಸ್ಗೆ ಯೋಗ್ಯತೆ ಇಲ್ಲವೆಂದು ಪ್ರಧಾನಿ ಮೋದಿ ಸಿಖ್ಖ್ ದಂಗೆಯನ್ನು ಉಲ್ಲೇಖಿಸಿ ಟೀಕಿಸಿದ ಬೆನ್ನಲ್ಲೇ, ಪ್ರಧಾನಿಯ ಈ ಹೇಳಿಕೆ 'ರಾಜಕೀಯ ಪ್ರೇರಿತ'ವೆಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ....
View Articleಪ್ರಶಸ್ತಿ ಹಿಂದಿರುಗಿಸುವುದಿಲ್ಲ: ಶಾರೂಖ್
ಮುಂಬಯಿ: 'ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸರಕಾರದ ಪ್ರಶಸ್ತಿ ವಾಪಸ್ ಮಾಡಿರುವವರ ಬಗ್ಗೆಯೂ ಗೌರವವಿದೆ. ಆದರೆ, ನಾನು ಹಿಂದಿರುಗಿಸುವುದಿಲ್ಲ,' ಎಂದು ಶಾರುಖ್ ಖಾನ್ ಹೇಳಿದ್ದಾರೆ. ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ...
View Articleಮಿತ್ರರ ಮೇಲಾಟ: ಪ್ರತಿಪಕ್ಷ ಧೂಳೀಪಟ
ಸ್ಥಳೀಯ ಚುನಾವನೆಯಲ್ಲಿ ಬಿಜೆಪಿಗೆ ಹಿನ್ನಡೆ/ ಮೋದಿ ಕ್ಷೇತ್ರದಲ್ಲೇ ಕೇವಲ 8 ಕ್ಷೇತ್ರಗಳಲ್ಲಿ ಗೆಲುವು ಮುಂಬಯಿ/ಲಖನೌ: ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ...
View Articleಉಗ್ರರಿಗೆ ಮಹಾಮೈತ್ರಿ ಬೆಂಬಲ : ಮೋದಿ
ದರ್ಭಂಗ: ಬಿಹಾರದ ಐದನೇ ಹಂತದ ಚುನಾವಣಾ ಪ್ರಚಾರದಲ್ಲಿ ಮಹಾಮೈತ್ರಿ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಈ ಮೈತ್ರಿಪಕ್ಷ ಉಗ್ರರಿಗೆ ನೆಲೆ ಒದಗಿಸಿದ್ದು, ಭಾರತದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ,'...
View Article
More Pages to Explore .....